ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ತ್ಯಾವರೆಕೊಪ್ಪ ಹುಲಿ–ಸಿಂಹಧಾಮ | ಆದಾಯ ಸಂಗ್ರಹ: 3ನೇ ಸ್ಥಾನಕ್ಕೆ ಏರಿಕೆ

ತ್ಯಾವರೆಕೊಪ್ಪ ಹುಲಿ–ಸಿಂಹಧಾಮ ಪ್ರವಾಸಿಗರಿಂದ ಭರ್ಜರಿ ಸ್ಪಂದನೆ
Published : 9 ಜನವರಿ 2024, 6:43 IST
Last Updated : 9 ಜನವರಿ 2024, 6:43 IST
ಫಾಲೋ ಮಾಡಿ
Comments
ಶಿವಮೊಗ್ಗ ಮೃಗಾಲಯದ ಬೆಳವಣಿಗೆ ವೇಗ ಬಹಳ ಬದಲಾಗುತ್ತಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
– ಮುಕುಂದಚಂದ್ರ ಕಾರ್ಯನಿರ್ವಾಹಕ ನಿರ್ದೇಶಕ ತ್ಯಾವರೆಕೊಪ್ಪ ಹುಲಿ–ಸಿಂಹಧಾಮ
ತ್ಯಾವರೆಕೊಪ್ಪಕ್ಕೆ ಬರಲಿದೆ ಅಸ್ಸಾಮಿನ ಮಂಗ
ಪ್ರಾಣಿಗಳ ವಿನಿಮಯ ಯೋಜನೆಯಡಿ ಅಸ್ಸಾಮ್‌ನ ನಂದನ್ ಕಾನನ್ ಮೃಗಾಲಯಕ್ಕೆ ಚಿರತೆಗಳನ್ನು ಕೊಟ್ಟು ಅಲ್ಲಿಂದ ತ್ಯಾವರೆಕೊಪ್ಪಕ್ಕೆ ಅಸ್ಸಾಮಿ ಮಂಗಗಳ (ಅಸ್ಸಾಮಿಸ್ ಮೆಕಾಕ್) ತರಲು ಸಿದ್ಧತೆ ನಡೆದಿದೆ. ಈಗಾಗಲೇ ಮಂಗಗಳ ಇಡಲು ಪಂಜರ ಕೂಡ ಸಿದ್ಧವಾಗಿವೆ. ಸದ್ಯ ತ್ಯಾವರೆಕೊಪ್ಪ ಮೃಗಾಲಯದಲ್ಲಿ 17 ಚಿರತೆಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT