ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ತುರುವೇಕೆರೆ| ಪಾಳುಬಿದ್ದ ಸಂಪಿಗೆ ಬಿಎಂಶ್ರೀ ಭವನ: ನಿರ್ವಹಣೆಗಿಲ್ಲ ಆಸಕ್ತಿ

Published : 13 ಅಕ್ಟೋಬರ್ 2025, 6:42 IST
Last Updated : 13 ಅಕ್ಟೋಬರ್ 2025, 6:42 IST
ಫಾಲೋ ಮಾಡಿ
Comments
ಬಿಎಂಶ್ರೀ ಭವನ ಪಕ್ಕದಲ್ಲಿ ಕಸದ ರಾಶಿ
ಬಿಎಂಶ್ರೀ ಭವನ ಪಕ್ಕದಲ್ಲಿ ಕಸದ ರಾಶಿ
ಬಿಎಂಶ್ರೀ ಭವನದ ಮುರಿದ ಮೆಟ್ಟಿಲು
ಬಿಎಂಶ್ರೀ ಭವನದ ಮುರಿದ ಮೆಟ್ಟಿಲು
ಬಿಎಂಶ್ರೀ ತಾಯಿ ನಮ್ಮ ಗ್ರಾಮದವರೆಂಬುದು ಹೆಮ್ಮೆಯ ವಿಷಯ. ಹಾಗಾಗಿ ಸರ್ಕಾರ ಭವನದ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಂಗಳಿಗೊಂದು ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಿ.
ಎಸ್.ಎನ್. ಯೋಗೀಶ್ ಸಂಪಿಗೆ
ಸಂಪಿಗೆ ಗ್ರಾಮ ಐತಿಹಾಸಿಕ ಮತ್ತು ಪೌರಾಣಿಕ ಸ್ಥಳ. ಅಲ್ಲಿ ಶ್ರೀನಿವಾಸ ದೇವಾಲಯವಿದೆ. ಕಲಾವಿದರು ಜನಪದ ಕೃಷಿ ಹೀಗೆ ಸಾಕಷ್ಟು ಪ್ರಸಿದ್ಧ ಪಡೆದ ಗ್ರಾಮ. ಇದನ್ನು ಪ್ರವಾಸೋದ್ಯಮ ಗ್ರಾಮವಾಗಿ ಮಾಡಿದರೆ ಬಿಎಂಶ್ರೀ ಭವನವೂ ಜನಪ್ರಿಯವಾಗಲಿದೆ.
ನಂರಾಜು ಮುನಿಯೂರು ಕಸಾಪ ಮಾಜಿ ಅಧ್ಯಕ್ಷ
ಸಂಪಿಗೆಯಲ್ಲಿರುವ ಬಿಎಂಶ್ರೀ ಭವನದ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆ ಜಿಲ್ಲಾಡಳಿತದ್ದೇ ಹೊರತು ತುರುವೇಕೆರೆ ಕಸಾಪದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ನಾವು ಅದಕ್ಕೆ ಹಸ್ತಕ್ಷೇಪ ಮಾಡಲಾಗದು.
ಡಿ.ಪಿ.ರಾಜು ಕಸಾಪ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT