ನರೇಗಾ, ಬರ ಪರಿಹಾರ, ಕೊಬ್ಬರಿ, ರಾಗಿ ಮಾರಿದ ಹಣ ರೈತರ ಖಾತೆಗೆ ಬರುತ್ತಿದ್ದು, ಈ ಹಣವನ್ನು ಬ್ಯಾಂಕ್ನವರು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಕೇವಲ ಸಲಹೆ, ಸೂಚನೆ ನೀಡಲು ಸೀಮಿತವಾಗಿದ್ದಾರೆ. ಸ್ಥಳೀಯ ಶಾಸಕರಿಗೆ ರೈತರ, ಹೈನುಗಾರರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.