ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಧುಗಿರಿ: ಸಿದ್ದಾಪುರ ಕೆರೆಯಲ್ಲಿ ನೀರು ಖಾಲಿ, ಜನರ ಪರದಾಟ

Published : 26 ಫೆಬ್ರುವರಿ 2024, 6:56 IST
Last Updated : 26 ಫೆಬ್ರುವರಿ 2024, 6:56 IST
ಫಾಲೋ ಮಾಡಿ
Comments
ಬುಗಡನಹಳ್ಳಿಯ ಮಧುಗಿರಿ ಪಂಪ್ ಹೌಸ್ ನಲ್ಲಿದ್ದ ಸ್ಟಾಟರ್ ಸರಿಪಡಿಸುತ್ತಿರುವುದು
ಬುಗಡನಹಳ್ಳಿಯ ಮಧುಗಿರಿ ಪಂಪ್ ಹೌಸ್ ನಲ್ಲಿದ್ದ ಸ್ಟಾಟರ್ ಸರಿಪಡಿಸುತ್ತಿರುವುದು
ಬುಗಡನಹಳ್ಳಿಯ ಜಲ ಸಂಗ್ರಹಾಗಾರದ ಮಧುಗಿರಿ ಪಂಪ್‌ಹೌಸ್‌ನಲ್ಲಿದ್ದ ಸ್ಟಾಟರ್ ಸಮಸ್ಯೆಯಾಗಿತ್ತು. ಅದನ್ನು ಹೊಸದಾಗಿ ಟೆಂಡರ್‌ ಕರೆದು ಆ ಕೆಲಸ ಪೂರ್ಣಗೊಂಡಿದೆ. ನೂತನ ಟ್ರಾನ್ಸ್‌ಫಾರ್ಮರನ್ನು ಅಳವಡಿಸಲಾಗಿದೆ. ಇನ್ನು 14 ದಿನಗಳಲ್ಲಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು. ಪಟ್ಟಣ ಮತ್ತು ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಎದುರಾದರೆ ಕೊಳವೆ ಬಾವಿಯನ್ನು ಕೊರೆದು ನೀರು ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
–ಕೆ.ಎನ್.ರಾಜಣ್ಣ ಸಹಕಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT