ನಾಲ್ಕು ಕಟ್ಟೆಗಳ ಯಜಮಾನರಾದ ಟಿ.ಎಸ್.ಶಿವಕುಮಾರ್, ಕಡಬ ದಾಸೇಗೌಡ, ಟಿ.ಜಿ.ಹನುಮಂತರಾಜು, ತುರುವೇಕೆರೆ ಕೃಷ್ಣಪ್ಪ, ಹನುಮಂತರಾಜು, ಕುಣಿಗಲ್ ಮಂಜಣ್ಣ,, ಗಡಿಯ ಯಜಮಾನರಾದ ಗಂಗಹನುಮಯ್ಯ, ಮಾಗಡಿ ನಾರಾಯಣಪ್ಪ, ರಂಗಪ್ಪ, ಕಡಬ ಚಿಕ್ಕತಿಮ್ಮಯ್ಯ, ತುರುವೇಕೆರೆ ಆಣೆಕಾರ್ ರಾಜಣ್ಣ, ಕುಣಿಗಲ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.