ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಅವ್ವೇರಹಳ್ಳಿ ಕೃಷ್ಣ ಮತ್ತು ದಯಾನಂದ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವುದರಿಂದ ಆಸ್ಪತ್ರೆ ಸೇರಿದ್ದಾರೆ. ಈ ಪ್ರಕರಣದಲ್ಲಿ ಹಾಲಿ ಶಾಸಕ ಮತ್ತು ಆತನ ಮಗನ ಮೇಲೆ 307 ಪ್ರಕರಣ ಸಿಎಸ್.ಪುರ ಠಾಣೆಯಲ್ಲಿ ದಾಖಲಾಗಿರುವಾಗ ಪೊಲೀಸರು ಈ ಆರೋಪಿಗಳನ್ನು ಏಕೆ ಬಂಧಿಸಿ, ಕ್ರಮಕೈಗೊಂಡಿಲ್ಲ ಎಂದು
ಪ್ರಶ್ನಿಸಿದರು.