ಕೋತಿತೋಪು, ಹುರುಳಿತೋಟ, ಶಿರಾಗೇಟ್, ಚಿಕ್ಕಪೇಟೆ, ಕೋಡಿಬಸವಣ್ಣ ದೇವಸ್ಥಾನ, ಎನ್.ಆರ್.ಕಾಲೊನಿ, ಸರಸ್ವತಿಪುರಂ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ವೋಟು ನೀಡುವಂತೆ ಮನವಿ ಮಾಡಿದರು. ಚುನಾವಣೆಯಲ್ಲಿ ಮತ ನೀಡುವಂತೆ ಕೋರಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್ ಇತರೆ ಮುಖಂಡರು ಭಾಗವಹಿಸಿದ್ದರು.