ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT
ADVERTISEMENT

ಮಧುಗಿರಿ | ಕಾಲೇಜು ಕಟ್ಟಡ ಶಿಥಿಲ: ಆತಂಕದಲ್ಲೇ ಕಲಿಕೆ

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂಲಸೌಕರ್ಯ ಕೊರತೆ
ಟಿ.ಪ್ರಸನ್ನ ಕುಮಾರ್
Published : 7 ಅಕ್ಟೋಬರ್ 2025, 3:08 IST
Last Updated : 7 ಅಕ್ಟೋಬರ್ 2025, 3:08 IST
ಫಾಲೋ ಮಾಡಿ
Comments
ಗಬ್ಬು ನಾರುತ್ತಿರುವ ಶೌಚಾಲಯ
ಗಬ್ಬು ನಾರುತ್ತಿರುವ ಶೌಚಾಲಯ
ಶಿಥಿಲಗೊಂಡಿರುವ ಮೇಲ್ಛಾವಣಿ
ಶಿಥಿಲಗೊಂಡಿರುವ ಮೇಲ್ಛಾವಣಿ
ಕೆ.ಎನ್.ರಾಜಣ್ಣ  ಶಾಸಕ
ಕೆ.ಎನ್.ರಾಜಣ್ಣ ಶಾಸಕ
ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಉಪನ್ಯಾಸಕ ಕೊರತೆ ನಿವಾರಿಸಬೇಕು
- ಮೇಘನಾ ವಿದ್ಯಾರ್ಥಿನಿ
ಕಾಲೇಜಿನ ಕೊಠಡಿಯಲ್ಲಿ ಪಾಠ ಕೇಳುವಾಗ ಮೇಲ್ಛಾವಣಿಯಿಂದ ಮಣ್ಣು ಉದುರುತ್ತಿದೆ. ಈ ಮಣ್ಣು ಕಣ್ಣಿಗೆ ಬಿದ್ದು ನೋವಾಗಿದೆ.
ರವೀಶ್ ವಿದ್ಯಾರ್ಥಿ
ಕಾಲೇಜಿಗೆ ಶಾಸಕ ಕೆ.ಎನ್.ರಾಜಣ್ಣ ಭೇಟಿ ನೀಡಿದ್ದಾಗ ಕೊಠಡಿ ದುರಸ್ತಿ ಹಾಗೂ ಮೂಲಭೂತ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿದೆ
ವೇದಮೂರ್ತಿ ಪ್ರಾಂಶುಪಾಲ ಸರ್ಕಾರಿ ಪದವಿಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT