ಪಟ್ಟಣದ ಕುವೆಂಪು ನಗರದಲ್ಲಿ ಲೋಕೇಶ್ ಅವರು ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಖಚಿತ ಮಾಹಿತಿ ಮೇರೆಗೆ ಬೆಸ್ಕಾಂ ಜಾಗೃತ ದಳ ಸಿಪಿಐ ರಾಧಾಕೃಷ್ಣ, ಪಿಎಸ್ಐ ಶಕುಂತಲಮ್ಮ, ಎಇಇ ರಾಮಕೃಷ್ಣ ಸಿಬ್ಬಂದಿ ಬಸವರಾಜು ಮತ್ತು ಪುರುಷೋತ್ತಮ್ ದಾಳಿ ನಡೆಸಿದ್ದರು.