ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಶ್ರೀನಿವಾಸಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯಭಾಸ್ಕರ್, ಪ್ರೊ.ಸಿ.ನಂದೀಶ, ಪ್ರೊ.ರಮೇಶ ಮಣ್ಣೆ, ಪ್ರೊ.ಎಸ್.ಎಸ್.ಆರಾಧ್ಯ, ಡಾ.ಡಿ.ಆರ್.ಅನಂತಕುಮಾರ್, ಡಾ.ಎಂ.ಆರ್.ರಂಗಸ್ವಾಮಿ, ಮದನ್ ಮೋಹನ್, ಸೈಯದ್ ಬಾಬು, ಬಿ.ಆರ್.ರಾಧಿಕ, ಆಶಾ, ಶಿವರಂಗಯ್ಯ ಉಪಸ್ಥಿತರಿದ್ದರು.