‘ಕೊಪ್ಪ ಶನೈಶ್ಚರ ಸ್ವಾಮಿ ದೇವಾಲಯ, ಭಕ್ತರ ಸಂಕಷ್ಟಗಳನ್ನು ಸಮರ್ಪಿಸಿ, ಸಂತೃಪ್ತಿ ಸಮಾಧಾನ ಪಡೆಯುತ್ತಿರುವ ಕ್ಷೇತ್ರವಾದ ಕಾರಣ ನಾವು ಬಂದು ಪೂಜೆ ಸಲ್ಲಿಸಿ ಸಂತೃಪ್ತಿ ಪಡೆಯುತ್ತಿದ್ದೇವೆ’ ಎಂದು ಬೆಂಗಳೂರಿನ ಭಕ್ತ ನಾಗೇಂದ್ರಪ್ಪ ಕುಟುಂಬದವರು, ರಾಮಚಂದ್ರ ಯಶೋಧಮ್ಮ, ನಾಗಸಂದ್ರ ಭೀಮ ಕೇಶವಮೂರ್ತಿ ಅನಸೂಯ ಹೇಳಿದರು.