ವಿಜ್ಞಾನಿಗಳಾದ ಡಾ. ಸಂತೋಷ ಗೌಡ ಜಿ.ಬಿ, ಡಾ.ಮಹಾಂತೇಶ್ ಪಿ.ಎಸ್, ಪ್ರವೀಣ್ ಕೆ.ಎಮ್, ಕುಮಾರಿ ಸ್ವಾತಿ ಶೆಟ್ಟಿ.ವೈ, ಅಶ್ವಿನಿ ಪಾಟೀಲ್, ಪೃಥ್ವಿರಾಜ್.ಎಚ್.ಎಂ, ಅನುಪಮಾ ಘಿರಡಿಮಠ ತಾಂತ್ರಿಕ ಮಾಹಿತಿ ನೀಡಿದರು. ಕವಿತಾ ಶಂಕರ್, ಉದಯ ಎಸ್ ಕೋಟ್ಯಾನ್, ಶ್ರೀನಿವಾಸ್ ಭಟ್, ಆನಂದ್, ಜಯ ಕುಲಾಲ್ ಮತ್ತು ಗೋಪಾಲ ಪೂಜಾರಿ ಇದ್ದರು. ಶೈಲೇಶ್ ನಿರೂಪಿಸಿದರು.