‘ಜುಲೈ ಒಂದರಂದು ನನಗೆ ಕೋವಿಡ್ ಸೋಂಕು ತಗುಲಿರುವುದು ತಿಳಿಯಿತು. ಆಸ್ಪತ್ರೆಗೆ ದಾಖಲಾಗಿ ವಾರ ಕಳೆದಿದೆ. ಇಲ್ಲಿ ಯಾವ ಸಮಸ್ಯೆ ಇಲ್ಲ, ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಿಲ್ಲ, ಹೆದರುವ ಅವಶ್ಯಕತೆಯೂ ಇಲ್ಲ, ಸೋಂಕಿತರಿಗೆ ಯಾವ ಔಷಧ ಕೊಡುವುದಿಲ್ಲ, ಆಪರೇಷನ್ ಮಾಡುವುದಿಲ್ಲ, ಧೈರ್ಯದಿಂದ ಇದ್ದರೆ ರೋಗ ಗುಣಮುಖವಾಗುತ್ತದೆ’ ಎಂದು ಅನುಭವ ಹಂಚಿಕೊಂಡಿದ್ದಾರೆ.