ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಉಡುಪಿ | ನಿರಂತರ ಮಳೆಗೆ ತತ್ತರಿಸಿದ ತೋಟಗಾರಿಕಾ ಬೆಳೆಗಾರ

ನವೀನ್‌ ಕುಮಾರ್‌ ಜಿ.
Published : 1 ಸೆಪ್ಟೆಂಬರ್ 2025, 4:48 IST
Last Updated : 1 ಸೆಪ್ಟೆಂಬರ್ 2025, 4:48 IST
ಫಾಲೋ ಮಾಡಿ
Comments
ಡ್ರ್ಯಾಗನ್‌ ಫ್ರೂಟ್‌ ಬೆಳೆಗೆ ಮೊದಲೇ ಶಿಲೀಂಧ್ರ ರೋಗವಿತ್ತು. ಮಳೆಯೂ ಜಾಸ್ತಿಯಾದ ಕಾರಣ ಉಲ್ಬಣವಾಗಿದೆ. ಪರಿಹಾರ ಮಾರ್ಗ ಕಾಣದಾಗಿದೆ.
ವಾಸು ಜಡ್ಕಲ್‌, ಡ್ರ್ಯಾಗನ್‌ ಬೆಳೆಗಾರ
ಈ ಬಾರಿ ಮಳೆಯಿಂದಾಗಿ ಅನಾನಸ್‌ ಕೊಳೆತು ಹೋಗಿ ₹13 ಲಕ್ಷದಷ್ಟು ನಷ್ಟ ಉಂಟಾಗಿದೆ. ಇಳುವರಿಯೂ ಕುಸಿತವಾಗಿದೆ.
ಫೆಡ್ರಿಕ್‌, ಅನಾನಸ್‌ ಬೆಳೆಗಾರ
ಅತಿಯಾದ ಮಳೆಯ ಕಾರಣಕ್ಕೆ ಕೊಳೆ ರೋಗದಿಂದ ಕೆಲವು ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದೆ. ರೋಗ ನಿಯಂತ್ರಣದ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ
ಹೇಮಂತ್‌ ಕುಮಾರ್‌, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ
ಮಳೆ ಬೇಗ ಆರಂಭವಾದ ಕಾರಣ ಜೂನ್ ತಿಂಗಳಲ್ಲೇ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಿದ್ದೇವೆ. ಆದರೂ ಕೊಳೆರೋಗ ನಿಯಂತ್ರಣಕ್ಕೆ ಬರದೆ ಎಳೆ ಅಡಿಕೆ ಉದುರಿ ಬಿದ್ದಿದೆ.
ಶೈಲೇಶ್‌ ಮರಾಠೆ, ಕೃಷಿಕ, ಕಾರ್ಕಳ
ಕೊಳೆರೋಗ ಬಾಧಿಸಿರುವ ತೆಂಗು
ಕೊಳೆರೋಗ ಬಾಧಿಸಿರುವ ತೆಂಗು
ಉದುರಿ ಬಿದ್ದಿರುವ ಎಳೆ ಅಡಿಕೆ
ಉದುರಿ ಬಿದ್ದಿರುವ ಎಳೆ ಅಡಿಕೆ
ಅನಾನಸ್‌ ಬೆಳೆ
ಅನಾನಸ್‌ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT