ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಪೌಷ್ಟಿಕ ಆಹಾರ ವಿತರಣೆಯಲ್ಲೂ ಕೊರಗರ ನಿರ್ಲಕ್ಷ್ಯ

ಕೊಳೆತ ಮೊಟ್ಟೆ, ಕಳಪೆ ಅಡುಗೆ ಎಣ್ಣೆ ವಿತರಣೆ– ದೂರು; ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ನೀಡಲು ಆಗ್ರಹ
Published : 18 ಮೇ 2025, 0:30 IST
Last Updated : 18 ಮೇ 2025, 0:30 IST
ಫಾಲೋ ಮಾಡಿ
Comments
ಅಪೌಷ್ಟಿಕತೆಯಿಂದ ಬಳಲುತ್ತಿರುವ ಕೊರಗರು | 2–3 ತಿಂಗಳ ಆಹಾರ ಒಟ್ಟಿಗೆ ವಿತರಿಸುವುದಕ್ಕೆ ಆಕ್ಷೇಪ
ಕೊರಗ ಸಮುದಾಯದವರಿಗೆ ವಿತರಿಸಿರುವ ಅಡುಗೆ ಎಣ್ಣೆ
ಕೊರಗ ಸಮುದಾಯದವರಿಗೆ ವಿತರಿಸಿರುವ ಅಡುಗೆ ಎಣ್ಣೆ
ಕೊರಗ ಸಮುದಾಯದವರಿಗೆ ಕಳಪೆ ಆಹಾರ ಪೂರೈಸಿರುವ ದೂರುಗಳು ಬಂದಿದ್ದು ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕಳಪೆ ಆಹಾರ ಪದಾರ್ಥ ಪೂರೈಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ
ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ
ಕೊರಗ ಸಮುದಾಯದವರಿಗೆ ಪೌಷ್ಟಿಕ ಆಹಾರ ವಿತರಿಸಲು ರಾಜ್ಯಮಟ್ಟದಲ್ಲಿ ಟೆಂಡರ್‌ ನೀಡಿರುವುದನ್ನು ರದ್ದುಪಡಿಸಿ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ನೀಡಬೇಕು
ಕೆ.ಪುತ್ರನ್‌ ಸಂಯೋಜಕ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ
ರಾಜ್ಯ ಮಟ್ಟದಲ್ಲಿ ಟೆಂಡರ್‌ ಪಡೆದವರ ವಿಳಾಸವೇ ನಮಗೆ ಗೊತ್ತಿಲ್ಲ. ಆಹಾರ ಪದಾರ್ಥಗಳನ್ನು ಎಷ್ಟೋ ತಿಂಗಳು ಸಂಗ್ರಹಿಸಿಟ್ಟು ಕೆಟ್ಟುಹೋದ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ
ಸುಶೀಲಾ ನಾಡ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT