ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಜ.18ರಂದು ಕರಾವಳಿಯ ನಿರ್ದಿಗಂತ ಉದ್ಘಾಟನೆ: ನಟ ಪ್ರಕಾಶ್‌ರಾಜ್‌

Published : 9 ಜನವರಿ 2026, 2:31 IST
Last Updated : 9 ಜನವರಿ 2026, 2:31 IST
ಫಾಲೋ ಮಾಡಿ
Comments
‘ನಾನು ಹೊಗಳುಭಟನಲ್ಲ ಪ್ರಶ್ನೆಯನ್ನೂ ಕೇಳುತ್ತೇನೆ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ವಿಚಾರವಾಗಿ ಮಾತನಾಡಿದ ಪ್ರಕಾಶ್‌ರಾಜ್‌ ಅವರು ‘ಸಿದ್ದರಾಮಯ್ಯ ಅವರು ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕು. ಅವರ ಆಪ್ತ ವಲಯದವರ ಮೇಲಿನ ಭ್ರಷ್ಟಾಚಾರ ಆರೋಪಗಳು ಶೋಭೆ ತರುವುದಿಲ್ಲ. ಪಾರದರ್ಶಕ ಆಡಳಿತ ನೀಡಬೇಕು’ ಎಂದರು. ‘ನಾನು ಬರೀ ಹೊಗಳುಭಟನಲ್ಲ ಪ್ರಶ್ನೆಗಳನ್ನೂ ಕೇಳುತ್ತೇನೆ. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ಸದಾ ವಿರೋಧಪಕ್ಷ’ ಎಂದರು. ‘ದೇವರಾಜ ಅರಸು ಅವರ ಕಾಲಘಟ್ಟ ಬೇರೆ ಸಿದ್ದರಾಮಯ್ಯ ಅವರ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಅವರು ಒಳ್ಳೆಯ ಅಹಿಂದ ನಾಯಕರು’ ಎಂದು ಹೇಳಿದರು. ಮುಂದಿನ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ರಾಜಮೌಳಿ ನಿರ್ದೇಶನದ ‘ವಾರಾಣಸಿ’ ವಿಜಯ್‌ ನಟನೆಯ ‘ಜನನಾಯಗನ್‌’ ಹಿಂದಿಯ ‘ದೃಶ್ಯಂ –3’ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT