ಶುಕ್ರವಾರ, 1 ಆಗಸ್ಟ್ 2025
×
ADVERTISEMENT
ADVERTISEMENT

ಗಾಳಿ, ಮಳೆ: ಮರಗಳು ಧರಾಶಾಹಿ

ಜಿಲ್ಲೆಯಾದ್ಯಂತ ಬಿರುಸಿನ ಮಳೆ: ಹಲವು ಮನೆಗಳಿಗೆ ಭಾಗಶಃ ಹಾನಿ
Published : 26 ಜುಲೈ 2025, 6:22 IST
Last Updated : 26 ಜುಲೈ 2025, 6:22 IST
ಫಾಲೋ ಮಾಡಿ
Comments
ಉಡುಪಿಯ ಕುಕ್ಕಿಕಟ್ಟೆಯ ಇಂದಿರಾ ನಗರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದಿರುವುದು 
ಉಡುಪಿಯ ಕುಕ್ಕಿಕಟ್ಟೆಯ ಇಂದಿರಾ ನಗರದಲ್ಲಿ ತೆಂಗಿನ ಮರವೊಂದು ಉರುಳಿ ಬಿದ್ದಿರುವುದು 
ಕಾರ್ಕಳ ತಾಲ್ಲೂಕಿನ ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಗುರುವಾರ ಅಚ್ಯುತ ಆಚಾರ್ಯ ಎಂಬುವವರ ಮನೆ ಹಾಗೂ ದನದಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ
ಕಾರ್ಕಳ ತಾಲ್ಲೂಕಿನ ಕಲ್ಯಾ ಗ್ರಾಮದ ಪರಾಡಿ ಮನೆ ಎಂಬಲ್ಲಿ ಗುರುವಾರ ಅಚ್ಯುತ ಆಚಾರ್ಯ ಎಂಬುವವರ ಮನೆ ಹಾಗೂ ದನದಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗಿದೆ
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ  ಕಡಲ್ಕೊರೆತ ಶುಕ್ರವಾರ ತೀವ್ರಗೊಂಡಿತ್ತು
ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ  ಕಡಲ್ಕೊರೆತ ಶುಕ್ರವಾರ ತೀವ್ರಗೊಂಡಿತ್ತು
ಬೈಂದೂರಿನಲ್ಲಿ ನದಿ ಪಾತ್ರದ ಕೆಲವೆಡೆ ನೆರೆ ಉಂಟಾಗಿದೆ
ಬೈಂದೂರಿನಲ್ಲಿ ನದಿ ಪಾತ್ರದ ಕೆಲವೆಡೆ ನೆರೆ ಉಂಟಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT