ಘಟನೆ ಹಿನ್ನೆಲೆ:ಫೆ.12ರಂದು ನಸುಕಿನಲ್ಲಿ ಮಾಲ್ವಾನ್ ಸಮುದ್ರ ತೀರ ಪ್ರವೇಶಿಸಿದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್ ಅನ್ನು ಕೋಸ್ಟ್ಗಾರ್ಡ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಭಟ್ಕಳದ ರಾಮ, ವೆಂಕಟೇಶ್, ಕುಮಟಾದ ಗಣಪತಿ, ವಿನಾಯಕ, ಹೊನ್ನಾವರದ ಮಂಜು, ಗೋವಿಂದ, ಅಂಕೋಲಾದ ರಾಜು ಬೋಟ್ನಲ್ಲಿದ್ದರು.ಕುಂದಾಪುರದ ಅಂಕಿತ್ ಶೆಟ್ಟಿ ಬೋಟ್ನ ಮಾಲೀಕರು.