ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಮಾತನಾಡಿ, ತರಬೇತಿ ಪಡೆಯುವ ಸಿಬ್ಬಂದಿ 2 ದಿನ ಎಸ್ಎಲ್ಆರ್ಎಂ ಘಟಕಗಳಿಗೆ ಭೇಟಿನೀಡಿ, ತ್ಯಾಜ್ಯ ವಿಂಗಡಣೆ ಕುರಿತು ಪ್ರಾಯೋಗಿಕ ತರಬೇತಿ ಪಡೆಯಬೇಕು. ಡಿ.30ರವರೆಗೆ ತಮ್ಮ ಗ್ರಾಮಗಳ ಮನೆಮನೆಗೆ ಭೇಟಿನೀಡಿ, ತ್ಯಾಜ್ಯ ಸಂಗ್ರಹ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.