ನಿತೀಶ ನಾಯ್ಕ, ಪ್ರೀತಮ್ ಅಣ್ಣಪ್ಪ ರಾಯ್ಕರ್, ರಂಜಿತಾ ಪಟಗಾರ, ವೇಧಾ ಶಿರಾಲಿ, ಎಸ್.ಮೇಘನಾ, ಜಾಫರ ಹಸನ ಶೇಖ್, ರೋಹಿತ ಜನಾರ್ಧನ ಪೂಜಾರಿ, ಕಿರಣ ಜೋಗಳೇಕರ್, ಸಂಜನಾ ರವಿ ರಾಮನಟ್ಟಿ ಆಯ್ಕೆಯಾದ ವಿದ್ಯಾರ್ಥಿಗಳು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ ಡಿಸೋಜಾ, ಪ್ರದೀಪ ನಾಯ್ಕ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.