ಪರಿಷತ್ ಚುನಾವಣಾ ವೀಕ್ಷಕಿ ಗಾಯತ್ರಿ ನೇತ್ರೇಕರ್ ಹಾಗೂ ಪಕ್ಷದ ಪ್ರಮುಖರಾದ ಉಲ್ಲಾಸ ಶಾನಭಾಗ, ಟಿ.ಸಿ. ಗಾಂವ್ಕರ್, ಸೂರ್ಯನಾರಾಯಣ ಭಟ್, ರವಿಚಂದ್ರ ನಾಯ್ಕ ಮಾತನಾಡಿದರು. ಆರ್.ಪಿ ನಾಯ್ಕ, ದೀಪಕ್ ದೊಡ್ಡೂರ್, ಕಡವೆ ಶ್ರೀಪಾದ ಭಟ್ಟ, ದಿಲೀಪ್ ರೋಖಡೆ ಹಾಗೂ ವಿವಿಧ ಘಟಕಗಳ ಪ್ರಮುಖರು , ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು.