‘ಕಾರ್ಯಕರ್ತರೇ ಅವರ ಮನೆಗಳಲ್ಲಿ ಮುಖಗವಸು ಸಿದ್ಧಪಡಿಸುತ್ತಿದ್ದು, ಈಗಾಗಲೇ ಒಂದೂವರೆ ಲಕ್ಷ ಹಂಚಲಾಗಿದೆ. ಪಕ್ಷದ ಸಹಾಯವಾಣಿಯ ಮೂಲಕತಿಳಿದುಬಂದಶೇ 90ಕ್ಕೂ ಅಧಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ಪಿ.ಎಂ.ಕೇರ್ಸ್ನಿಧಿಗೆ ತಲಾ ₹ 100 ದೇಣಿಗೆ ನೀಡುವಂತೆ ಪ್ರತಿ ಕಾರ್ಯಕರ್ತರಿಗೂ ತಿಳಿಸಲಾಗಿದೆ.1,435 ಬೂತ್ ಕಾರ್ಯಕರ್ತರಿಂದಸುಮಾರು ₹ 60 ಲಕ್ಷ ಈಗಾಗಲೇ ನೀಡಲಾಗಿದೆ’ ಎಂದರು.