ಶಿರಸಿ: ಇಲ್ಲಿನ ಪ್ರಸಿದ್ಧ ಮಾರಿಕಾಂಬಾ ದೇವಾಲಯದ ನೂತನ ಧರ್ಮದರ್ಶಿ ಮಂಡಳದ ಅಧ್ಯಕ್ಷರಾಗಿ ನಿವೃತ್ತ ಎಸಿಎಫ್ ರವೀಂದ್ರ ಜಿ.ನಾಯ್ಕ, ಉಪಾಧ್ಯಕ್ಷರಾಗಿ ಬಿಎಸ್ಎನ್ಎಲ್ ನಿವೃತ್ತ ಎಂಜಿನಿಯರ್ ಸುದೇಶ ಜೋಗಳೆಕರ್ ಆಯ್ಕೆಯಾದರು. ಮಂಡಳಿಯ ಇತರ ಮೂವರು ಸದಸ್ಯರೊಂದಿಗೆ ದೇವಾಲಯದ ಪ್ರಾಮಗಣದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.