ವಾಟ್ಸ್ಆ್ಯಪ್ನಲ್ಲಿ ಬಂದ ಸಂದೇಶದಲ್ಲಿ ಈ ತಿಂಗಳು ಹಣ ಪಡೆದುಕೊಳ್ಳದಿದ್ದರೆ ಮುಂದಿನ ತಿಂಗಳೂ ಸಿಗುವುದಿಲ್ಲ ಎಂದೂ ಬರೆಯಲಾಗಿತ್ತು. ಇದನ್ನು ನಂಬಿದಗ್ರಾಮೀಣ ಭಾಗದ ನೂರಾರು ಮಹಿಳೆಯರು ತಮ್ಮ ಬ್ಯಾಂಕ್ ಶಾಖೆಗಳ ಮುಂದೆ ಜಮಾಯಿಸಿದ್ದರು.ಅಂಕೋಲಾ ತಾಲ್ಲೂಕಿನ ಅವರ್ಸಾ, ದಾಂಡೇಲಿ, ಕಾತೂರ ಮುಂತಾದೆಡೆ ಫಲಾನುಭವಿಗಳು ಬೆಳಿಗ್ಗೆಯೇ ಸೇರಿದ್ದರು.