ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾರವಾರ: ‘ನಿಶ್ಶಕ್ತ’ ಸ್ಥಿತಿಯಲ್ಲಿ ಬಸ್ ತಂಗುದಾಣ

‘ಶಕ್ತಿ’ ಜಾರಿ ಬಳಿಕ ಹೆಚ್ಚಿದ ಪ್ರಯಾಣಿಕರು: ಮರದ ನೆರಳು, ಅಂಗಡಿ ಕಟ್ಟೆಯೇ ಆಸರೆ
Published : 28 ಸೆಪ್ಟೆಂಬರ್ 2025, 4:18 IST
Last Updated : 28 ಸೆಪ್ಟೆಂಬರ್ 2025, 4:18 IST
ಫಾಲೋ ಮಾಡಿ
Comments
ಬಸ್ ತಂಗುದಾಣಗಳ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳು ಕಾಳಜಿ ವಹಿಸಬೇಕು. ಪ್ರಯಾಣಿಕರು ಮರದ ನೆರಳಿನಲ್ಲೋ ಅಂಗಡಿ ಕಟ್ಟೆಯ ಮೇಲೊ ಕುಳಿತು ಬಸ್‌ಗೆ ಕಾಯಬೇಕಾಗುತ್ತಿದೆ
ಸುಬ್ರಾಯ ನಾಯ್ಕ ಕೆಂಗ್ರೆ ಗ್ರಾಮಸ್ಥ (ಶಿರಸಿ)
ಗ್ರಾಮ ಪಂಚಾಯಿತಿ ನಿರ್ಮಿಸಿದ್ದ ತಂಗುದಾಣಗಳನ್ನು ಪಂಚಾಯಿತಿ ಅನುದಾನ ಅವಲಂಬಿಸಿ ನಿರ್ವಹಣೆ ಮಾಡಲಾಗುತ್ತದೆ
ಆರ್.ಎಲ್.ಭಟ್ಟ ಕುಮಟಾ ತಾ.ಪಂ.ಇಒ
ಬಸ್‌ಗಳು ನಿಲ್ಲುವ ಸ್ಥಳ ಬಿಟ್ಟು ತಂಗುದಾಣ ನಿರ್ಮಿಸಿರುವುದು ಒಂದೆಡೆಯಾದರೇ ನಿರ್ವಹಣೆ ಇಲ್ಲದೇ ಇರುವ ತಂಗುದಾಣಗಳು ಪ್ರಯಾಣಿಕರ ಬಳಕೆಗೆ ಬರುತ್ತಿಲ್ಲ
ಪರಶುರಾಮ ಟಿಕ್ಕೋಜಿ ಹುನಗುಂದ ಗ್ರಾ.ಪಂ ಸದಸ್ಯ (ಮುಂಡಗೋಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT