ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹೊಂಡದ ಹೆದ್ದಾರಿ ಅಸುರಕ್ಷಿತ ಸವಾರಿ

ಸಂಪೂರ್ಣ ಹದಗೆಟ್ಟ ಸದಾಶಿವಗಡ–ಔರಾದ್ ರಸ್ತೆ:ಹಳ್ಳಿ ಜನರಿಗೆ ಸಮಸ್ಯೆ
ಜೊಯಿಡಾ
Published : 13 ಸೆಪ್ಟೆಂಬರ್ 2025, 2:59 IST
Last Updated : 13 ಸೆಪ್ಟೆಂಬರ್ 2025, 2:59 IST
ಫಾಲೋ ಮಾಡಿ
Comments
ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದು.
ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದು.
ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ ಡೋಕ್ರಪ್ಪಾ ಕ್ರಾಸ್ ನಿಂದ ಜೊಯಿಡಾ ತಾಲ್ಲೂಕಾ ಗಡಿ ಭಾಗ ಬರಪಾಲಿಯವರೆಗೆ ಸಂಪೂರ್ಣ ಹಾಳಾಗಿದೆ.
ಜೊಯಿಡಾ ತಾಲ್ಲೂಕಿನಲ್ಲಿ ಹಾದು ಹೋಗಿರುವ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ ಡೋಕ್ರಪ್ಪಾ ಕ್ರಾಸ್ ನಿಂದ ಜೊಯಿಡಾ ತಾಲ್ಲೂಕಾ ಗಡಿ ಭಾಗ ಬರಪಾಲಿಯವರೆಗೆ ಸಂಪೂರ್ಣ ಹಾಳಾಗಿದೆ.
ಸದಾಶಿವಗಡ -ಔರಾದ್ ರಾಜ್ಯ ಹೆದ್ದಾರಿಯ 10 ಕಿ.ಮೀ ಅಭಿವೃದ್ಧಿ ಪಡಿಸಲು ಎನ್‍ಡಿಆರ್‌ಎಫ್ ಅನುದಾನ ಮಂಜೂರಾಗಿದ್ದು ಮಳೆಗಾಲ ಮುಗಿದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಬ
ಸವರಾಜ ಎಸ್. ಪಿಡಬ್ಲ್ಯೂಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT