ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾರವಾರ:‘ಕೆಸರು ಗದ್ದೆ’ಯಲ್ಲಿ ಕ್ರೀಡಾಕೂಟ

ಕ್ರೀಡಾಂಗಣಗಳಲ್ಲಿ ಸೌಲಭ್ಯ ಕೊರತೆ:ಕಮರುತ್ತಿರುವ ಕ್ರೀಡಾ ಪ್ರತಿಭೆ
Published : 8 ಸೆಪ್ಟೆಂಬರ್ 2025, 5:28 IST
Last Updated : 8 ಸೆಪ್ಟೆಂಬರ್ 2025, 5:28 IST
ಫಾಲೋ ಮಾಡಿ
Comments
ಮಳೆನೀರು ನಿಂತು ಕೆಸರುಗದ್ದೆಯಂತಾಗಿರುವ ಕಾರವಾರದ ಮಾಲಾದೇವಿ ಮೈದಾನದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗೆ ಸಿದ್ಧಗೊಂಡಿದ್ದರು.
ಮಳೆನೀರು ನಿಂತು ಕೆಸರುಗದ್ದೆಯಂತಾಗಿರುವ ಕಾರವಾರದ ಮಾಲಾದೇವಿ ಮೈದಾನದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗೆ ಸಿದ್ಧಗೊಂಡಿದ್ದರು.
ಜೊಯಿಡಾದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಳೆನೀರು ನಿಂತಿರುವುದು.
ಜೊಯಿಡಾದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಳೆನೀರು ನಿಂತಿರುವುದು.
ಕಾರವಾರ ಮುಂಡಗೋಡ ಯಲ್ಲಾಪುರ ಕ್ರೀಡಾಂಗಣದಲ್ಲಿ ಸದ್ಯದಲ್ಲೇ ಶೌಚಾಲಯ ಡ್ರೆಸ್ಸಿಂಗ್ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು ನಿರ್ದೇಶಕ
ರವಿ ನಾಯ್ಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ
ಜೊಯಿಡಾದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಭಾವಂತರಿದ್ದರೂ ತರಬೇತಿದಾರರು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ
ಸುದೇಶ ಮೀರಾಶಿ ಕ್ರೀಡಾಪಟು
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರೆ ಕ್ರೀಡಾಂಗಣಕ್ಕೆ 5 ಹೆಕ್ಟೇರ್‌ವರೆಗೆ ಜಾಗ ಮಂಜೂರು ಪಡೆಯಲು ಅವಕಾಶವಿದೆ
ಯೋಗೀಶ ಸಿ.ಕೆ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT