ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಉತ್ತರ ಕನ್ನಡ: ದುಸ್ಥಿತಿಯ ರಸ್ತೆ ಜಿಲ್ಲೆಗೆ ಶಾಪ

ಹೊಂಡ,ಗುಂಡಿ ರಸ್ತೆ ದಾಟಿ ತಾಣಗಳತ್ತ ಬರಲು ಪ್ರವಾಸಿಗರ ಹಿಂದೇಟು
Published : 17 ನವೆಂಬರ್ 2025, 2:36 IST
Last Updated : 17 ನವೆಂಬರ್ 2025, 2:36 IST
ಫಾಲೋ ಮಾಡಿ
Comments
ಗೋಕರ್ಣ ಸಮೀಪದ ಸಿದೇಶ್ವರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯ ಡಾಂಬರು ಕಿತ್ತಿದ್ದು ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆ ದೂಳುಮಯವಾಗಿದೆ 
ಗೋಕರ್ಣ ಸಮೀಪದ ಸಿದೇಶ್ವರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯ ಡಾಂಬರು ಕಿತ್ತಿದ್ದು ಜಲ್ಲಿಕಲ್ಲುಗಳು ಮೇಲೆದ್ದು ರಸ್ತೆ ದೂಳುಮಯವಾಗಿದೆ 
ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ರಸ್ತೆ ಕಾಳಿಮನೆ ತಿರುವಿನಲ್ಲಿ ಸಂಪೂರ್ಣ ಹಾಳಾಗಿದೆ
ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ರಸ್ತೆ ಕಾಳಿಮನೆ ತಿರುವಿನಲ್ಲಿ ಸಂಪೂರ್ಣ ಹಾಳಾಗಿದೆ
ಹೊಂಡಗಳಿಂದ ತುಂಬಿರುವ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಸಾಗುತ್ತಿದೆ
ಹೊಂಡಗಳಿಂದ ತುಂಬಿರುವ ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಸಾಗುತ್ತಿದೆ
ಹಳಿಯಾಲದಲ್ಲಿ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಕ್ಕೆ ಮೊದಲು ಗ್ರಾಮೀಣ ರಸ್ತೆ ಸಕ್ಕರೆ ಕಾರ್ಖಾನೆ ರಸ್ತೆ ಸರಿಪಡಿಸುವ ಕೆಲಸ ನಡೆಯಬೇಕು. ಇಲ್ಲವಾದಲ್ಲಿ ಈ ಮಾರ್ಗಗಳು ಸಂಚಾರಕ್ಕೆ ಯೋಗ್ಯವಲ್ಲದಷ್ಟು ಹದಗೆಡುತ್ತವೆ
ಅಶೋಕ ಮೇಟಿ ಹಳಿಯಾಳ ರೈತ ಮುಖಂಡ
ಗೋಕರ್ಣಕ್ಕೆ ಬರುವ ರಸ್ತೆ ಹೊಂಡದಿಂದಲೇ ತುಂಬಿದೆ. ರಸ್ತೆ ಯಾವುದು ಹೊಂಡ ಎಲ್ಲಿದೆ ಎಂದು ಗುರುತಿಸುವುದೇ ದೊಡ್ಡ ಕೆಲಸವಾಗುತ್ತಿದೆ
ಸಾಯಿಪ್ರಕಾಶ ರೆಡ್ಡಿ ಪ್ರವಾಸಿಗ
ಹೊಸ ರಸ್ತೆ ನಿರ್ಮಿಸಲು ಆಗದಿದ್ದರೆ ಕನಿಷ್ಠಪಕ್ಷ ರಸ್ತೆ ಮಧ್ಯದಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ
ವೆಂಕಟ್ರಮಣ ಕಿರುಕುಂಭತ್ತಿ ಮಾಗೋಡು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT