ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಶಿರಸಿ: ಕೃಷಿ ಉತ್ಪನ್ನ ಶೈತ್ಯಾಗಾರ ಕಾಮಗಾರಿ ಸ್ಥಗಿತ

ಬೆಳೆಗಾರರ ತಲೆಬಿಸಿಗೆ ಕಾರಣವಾದ ಶೈತ್ಯಾಗಾರ
Published : 12 ಜೂನ್ 2025, 4:31 IST
Last Updated : 12 ಜೂನ್ 2025, 4:31 IST
ಫಾಲೋ ಮಾಡಿ
Comments
ಕಾಮಗಾರಿ ಆರಂಭವಾಗಿ 3 ವರ್ಷ  ₹9.50 ಕೋಟಿ ವೆಚ್ಚದ ಯೋಜನೆ  ಹೆಚ್ಚುವರಿ ₹25 ಲಕ್ಷಕ್ಕೆ ಪ್ರಸ್ತಾವ 
ಬೆಳೆ ದಾಸ್ತಾನಿಗೆ ಶೈತ್ಯಾಗಾರ ಹುಡುಕಿಕೊಂಡು ಬ್ಯಾಡಗಿ ರಾಣೆಬೆನ್ನೂರು ಭಾಗಕ್ಕೆ ಬನವಾಸಿ ಭಾಗದ ರೈತರು ಹೋಗುತ್ತಿದ್ದಾರೆ. ಪ್ರಸ್ತುತ ಅಂಡಗಿಯಲ್ಲಿನ ಶೈತ್ಯಾಗಾರ ಕಾಮಗಾರಿ ನೋಡಿದರೆ ಶೇ.60ರಷ್ಟು ಮಾತ್ರ ಮುಗಿದಂತಿದೆ. ತಕ್ಷಣ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು.
ಸುದರ್ಶನ ನಾಯ್ಕ ಅಂಡಗಿ ಗ್ರಾಮ ಪಂಚಾಯಿತಿ ಸದಸ್ಯ
ಶೈತ್ಯಾಗಾರದ ಮೇಲ್ಛಾವಣಿ ಮುಗಿದಿದೆ. ಒಳಭಾಗದ ತಂಪು ಪ್ರದೇಶ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕೇಳಲಾಗಿದೆ.
ಮಧುಕರ ನಾಯ್ಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT