ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಶಿರಸಿ: ಬಿದಿರು ಕಳಲೆಗೆ ಹೆಚ್ಚಿದ ಬೇಡಿಕೆ

ಮಾರುಕಟ್ಟೆಗೆ ಬಂದ ಮಳೆಗಾಲದ ತಿನಿಸು
Published : 3 ಜುಲೈ 2023, 6:09 IST
Last Updated : 3 ಜುಲೈ 2023, 6:09 IST
ಫಾಲೋ ಮಾಡಿ
Comments
ಉತ್ತರ ಕನ್ನಡ ಭಾಗದಲ್ಲಿ ಮಳೆಗಾಲದಲ್ಲಿ ಕಳಲೆ ತಿನ್ನುವುದು ಕಡ್ಡಾಯ. ಪ್ರಸ್ತುತ ಬಿದಿರು ನಾಶದಿಂದ ಕಳಲೆಗೆ ಬರ ಬಂದಿದೆ. ಖರೀದಿಸಿಯಾದರೂ ತಿನ್ನುವುದು ಅನಿವಾರ್ಯ
- ಭಾಗ್ಯ ಗೌಡ ಶಿರಸಿ, ಗ್ರಾಹಕಿ
ಕಳೆದ ಎರಡು ವರ್ಷಗಳಿಂದ ಕಳಲೆಗೆ ಉತ್ತಮ ದರ ಸಿಗುತ್ತಿದೆ. ಪ್ರತಿ ಮಳೆಗಾಲದ ಆರಂಭದಲ್ಲಿ ಬನವಾಸಿ ಭಾಗದಿಂದ ಕಳಲೆ ತಂದು ಶಿರಸಿಯಲ್ಲಿ ಮಾರುತ್ತೇನೆ
- ದಯಾನಂದ ನಾಯ್ಕ, ಬನವಾಸಿ ಕಳಲೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT