ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಶಿರಸಿ | ‘ಕಸದ ಗುಡ್ಡೆ’ ವಿಲೇವಾರಿಗೆ ಹಿನ್ನಡೆ

ವಿಂಗಡಿಸದ ತ್ಯಾಜ್ಯ ರಾಶಿ, ತೆರುವಿಗೆ ಸ್ಥಳೀಯರ ಆಗ್ರಹ
Published : 30 ನವೆಂಬರ್ 2023, 5:36 IST
Last Updated : 30 ನವೆಂಬರ್ 2023, 5:36 IST
ಫಾಲೋ ಮಾಡಿ
Comments
ಸರಿಯಾದ ನಿರ್ವಹಣೆ ಇಲ್ಲದ ಕಾರಣ ಘಟಕ ಸ್ಥಗಿತವಾಗಿ ಇಷ್ಟು ವರ್ಷ ಕಳೆದರೂ ಅದರ ದುಷ್ಪರಿಣಾಮ ನಿಂತಿಲ್ಲ. ಈ ಪ್ರದೇಶ ಬದುಕಲು ಯೋಗ್ಯ ವಾತಾವರಣ ಹೊಂದಿಲ್ಲ. ನಗರಸಭೆಯವರು ಕಸದ ರಾಶಿ ತೆರವು ಮಾಡಿ ಬದುಕಲು ಅವಕಾಶ ನೀಡಬೇಕು
ನಿರ್ಮಲಾ ನಾಯ್ಕ ಸ್ಥಳೀಯ ನಿವಾಸಿ
ಹಳೆಯ ಘಟಕದಲ್ಲಿ ತುಂಬಿರುವ ಕಸ ಮಣ್ಣು ತೆಗೆದು ಜಾಗ ಸಮತಟ್ಟಿಗೆ ಟೆಂಡರ್ ಕರೆಯಲು ಜಿಲ್ಲಾಮಟ್ಟದಲ್ಲಿ ಸಿದ್ಧತೆ ನಡೆದಿದೆ. ಟೆಂಡರ್ ಪ್ರಕ್ರಿಯೆ ನಡೆದು ಯಾರಾದರೂ ಆಸಕ್ತಿ ವಹಿಸಿದರೆ ಎರಡು ತಿಂಗಳಲ್ಲಿ ಘಟಕ ಸ್ವಚ್ಛವಾಗಲಿದೆ
ನಾರಾಯಣ ನಾಯಕ ನಗರಸಭೆ ಪರಿಸರ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT