ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಶಿರಸಿ | ಮಾರುಕಟ್ಟೆಯಲ್ಲಿ ಜಾಗದ ಅಭಾವ: ಬೀದಿ ಬದಿಗೆ ಬಂದ ತರಕಾರಿ ವ್ಯಾಪಾರ

Published : 24 ಆಗಸ್ಟ್ 2024, 5:15 IST
Last Updated : 24 ಆಗಸ್ಟ್ 2024, 5:15 IST
ಫಾಲೋ ಮಾಡಿ
Comments
ನಗರಸಭೆ ಪ್ರತ್ಯೇಕ ಜಾಗ ಗುರುತಿಸುವ ಜತೆ ಅಲ್ಲಿ ತರಕಾರಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ವ್ಯಾಪಾರಿಗಳಿಂದ ಬಾಡಿಗೆ ಪಡೆದು ಸೂಕ್ತ ಸೌಲಭ್ಯ ನೀಡಲು ಮುಂದಾಗಬೇಕು.
ಮಂಜುನಾಥ ಹುಚ್ಚಣ್ಣನವರ್ ಬೀದಿ ಬದಿ ತರಕಾರಿ ವ್ಯಾಪಾರಿ
ಸಾಧ್ಯವಾದಷ್ಟು ತರಕಾರಿ ವ್ಯಾಪಾರಿಗಳಿಗೆ ಬಿಡ್ಕಿ ಬಯಲಿನಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ. ಸಂತೆಯ ದಿನ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು
ಆರ್.ಎಂ. ವೇರ್ಣೆಕರ್ ಕಂದಾಯ ಅಧಿಕಾರಿ ನಗರಸಭೆ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT