ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರಕ್ರಿಯಿಸಿದಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಎನ್.ಎಂ.ಸಾಲಿ, ‘ಕನ್ನಡ ಆವೃತ್ತಿಯಲ್ಲಿ ತಪ್ಪುಗಳ ಸರಮಾಲೆ ಎಂಬ ಆರೋಪಗಳು ಬಂದವು. ಕನ್ನಡದಲ್ಲೇ ಈ ರೀತಿ ಆಗಬಾರದು ಎಂದು ಪ್ರಶ್ನೆ ಪತ್ರಿಕೆಗಳನ್ನು ಪುನಃ ಪರಿಶೀಲನೆ ಮಾಡಲಿದ್ದೇವೆ. ಹಾಗಾಗಿ ಪರೀಕ್ಷೆಗಳನ್ನುಮುಂದೂಡಲಾಗಿದೆ. ಈಗಾಗಲೇ ಆಗಿರುವ ಪರೀಕ್ಷೆಗಳನ್ನು ಮತ್ತೊಮ್ಮೆಹಮ್ಮಿಕೊಳ್ಳುವುದಿಲ್ಲ. ಈ ಬಗ್ಗೆ ಗೊಂದಲಗಳು ಬೇಡ’ ಎಂದು ಸ್ಪಷ್ಟಪಡಿಸಿದರು.