ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಎಲೆಚುಕ್ಕಿ ನಿಯಂತ್ರಣ ಔಷಧಿಗೆ ಸಹಾಯಧನ: ಅರ್ಜಿ ಸಲ್ಲಿಕೆಗೆ ಬೆಳೆಗಾರರ ನಿರಾಸಕ್ತಿ

Published : 2 ಏಪ್ರಿಲ್ 2025, 5:32 IST
Last Updated : 2 ಏಪ್ರಿಲ್ 2025, 5:32 IST
ಫಾಲೋ ಮಾಡಿ
Comments
ಸಹಾಯಧನದ ಬದಲು ಬೆಳೆಗಾರರಿಗೆ ಅಗತ್ಯವಿರುವಷ್ಟು ಔಷಧಿಯನ್ನು ಇಲಾಖೆ ಮುಖಾಂತರ ಉಚಿತವಾಗಿ ವಿತರಿಸುವ ಕಾರ್ಯವಾದರೆ ಅನುಕೂಲ ಆಗುತ್ತದೆ 
ಶಿವಪ್ರಸಾದ ಹೆಗಡೆ ಅಡಿಕೆ ಬೆಳೆಗಾರ
ಕಳೆದ ಸಾಲಿನಲ್ಲಿ ₹9 ಲಕ್ಷ ಸಹಾಯಧನ ಮೊತ್ತ ನೀಡಲಾಗಿದೆ. ಈ ಬಾರಿ ಅರ್ಜಿ ಕರೆಯಲಾಗಿತ್ತು. ಆದರೆ ಕಡಿಮೆ ರೈತರು ಅರ್ಜಿ ಸಲ್ಲಿಸಿದ್ದಾರೆ
ಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT