<p><strong>ಹೊಸಪೇಟೆ:</strong> ದರೋಜಿ ಕರಡಿಧಾಮವನ್ನು ವಿಶ್ವವಿಖ್ಯಾತಗೊಳ್ಳಲು ಕಾರಣರಾದ ನಿವೃತ್ತ ಅರಣ್ಯ ಅಧಿಕಾರಿ ಸಂಗಮೇಶ ಎನ್. ಮಠ (70) ಭಾನುವಾರ ಹುನಗುಂದದಲ್ಲಿ ನಿಧನರಾದರು.</p>.<p>‘ವಲಯ ಅರಣ್ಯಾಧಿಕಾರಿಯಾಗಿ ದರೋಜಿ ಕರಡಿಧಾಮಕ್ಕಾಗಿ ಅವರು ಮಾಡಿದ ಕೆಲಸದಿಂದಾಗಿಯೇ ಹಾಡು ಹಗಲಿನಲ್ಲಿಯೇ ಕರಡಿಗಳನ್ನು ನೋಡುವಂತಾಗಿದ್ದು, ಹಗಲು ರಾತ್ರಿಯೆನ್ನದೆ ಕಾಡು ಮತ್ತು ಕರಡಿಗಳ ಸಂರಕ್ಷಣೆಗಾಗಿ ಓಡಾಡುತ್ತಿದ್ದರು’ ಎಂದು ವನ್ಯಜೀವಿ ಸಂರಕ್ಷಕ ಸಮದ್ ಕೊಟ್ಟೂರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ದರೋಜಿ ಕರಡಿಧಾಮವನ್ನು ವಿಶ್ವವಿಖ್ಯಾತಗೊಳ್ಳಲು ಕಾರಣರಾದ ನಿವೃತ್ತ ಅರಣ್ಯ ಅಧಿಕಾರಿ ಸಂಗಮೇಶ ಎನ್. ಮಠ (70) ಭಾನುವಾರ ಹುನಗುಂದದಲ್ಲಿ ನಿಧನರಾದರು.</p>.<p>‘ವಲಯ ಅರಣ್ಯಾಧಿಕಾರಿಯಾಗಿ ದರೋಜಿ ಕರಡಿಧಾಮಕ್ಕಾಗಿ ಅವರು ಮಾಡಿದ ಕೆಲಸದಿಂದಾಗಿಯೇ ಹಾಡು ಹಗಲಿನಲ್ಲಿಯೇ ಕರಡಿಗಳನ್ನು ನೋಡುವಂತಾಗಿದ್ದು, ಹಗಲು ರಾತ್ರಿಯೆನ್ನದೆ ಕಾಡು ಮತ್ತು ಕರಡಿಗಳ ಸಂರಕ್ಷಣೆಗಾಗಿ ಓಡಾಡುತ್ತಿದ್ದರು’ ಎಂದು ವನ್ಯಜೀವಿ ಸಂರಕ್ಷಕ ಸಮದ್ ಕೊಟ್ಟೂರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>