ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಎಸ್.ಶ್ವೇತಾ ಮಾತನಾಡಿ ‘ಮಗು ಅತ್ತರೆ ಮಾತ್ರ ಅಮ್ಮ ಹಾಲು ಕೊಡುತ್ತಾಳೆ ಅದೇ ರೀತಿ ಸೂಕ್ತ ಸೌಲಭ್ಯ ಪಡೆಯಲು ಫಲಾನುಭವಿಗಳು ಒಂದಿಷ್ಟು ಪ್ರಯತ್ನ ಮಾಡಬೇಕಾಗುತ್ತದೆ ದಾಖಲೆಗಳು ಸಮರ್ಪಕವಾಗಿದ್ದರೆ ಖಂಡಿತ ವಿಳಂಬ ಇಲ್ಲದೆ ಸೌಲಭ್ಯ ದೊರಕಿಸಲಾಗುವುದು ಸಮರ್ಪಕ ಮಾಹಿತಿ ಕೊಡುವಲ್ಲಿ ವಿಳಂಬ ಮಾಡಬಾರದು’ ಎಂದು ಕೇಳಿಕೊಂಡರು.