ಮೈಲಾರದಲ್ಲಿ ವಾಹನ ಪಾರ್ಕಿಂಗ್ ನೈರ್ಮಲ್ಯ ಸಮಸ್ಯೆಯಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಯೋಜನೆ ರೂಪಿಸಬೇಕುಎಂ.ಬಿ. ಕೋರಿ ಮೈಲಾರ ನಿವಾಸಿ
ಐತಿಹಾಸಿಕ ಸುಕ್ಷೇತ್ರವನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ. ಅಭಿವೃದ್ಧಿ ಪ್ರಾಧಿಕಾರ ರಚಿಸಿ ಪ್ರತಿವರ್ಷವೂ ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕುಈಟಿ ಲಿಂಗರಾಜ ಭಕ್ತರು ಹೂವಿನಹಡಗಲಿ
ಮೈಲಾರಲಿಂಗನ ಪರಂಪರೆ ವಿಶಿಷ್ಟವಾಗಿದೆ. ಈ ಸುಕ್ಷೇತ್ರವನ್ನು ಸರ್ಕಾರ ಮಾದರಿಯಾಗಿ ಅಭಿವೃದ್ಧಿಪಡಿಸದೇ ಜಾತ್ರೆ ಆಚರಣೆಗೆ ಸೀಮಿತವಾಗಿದೆ. ದಿನಂಪ್ರತಿ ಬರುವ ಭಕ್ತರಿಗೆ ಅನಾನುಕೂಲವಾಗಿದೆಪುಟ್ಟಪ್ಪ ತಂಬೂರಿ ಮೈಲಾರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.