ಇತಿಹಾಸದಿಂದ ಪ್ರೇರಣೆ ಸಿಗಬೇಕು. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಮುಖ್ಯ. ನಮ್ಮ ಊರು, ದೇಶಕ್ಕೆ ಕೆಲಸ ಮಾಡುವವನು ನಿಜಯವಾದ ನಾಯಕ. ವಿಜಯನಗರಕ್ಕೆ ಆನಂದ್ ಸಿಂಗ್ ಅಂತಹ ನಾಯಕ ಸಿಕ್ಕಿದ್ದಾರೆ. ಅವರ ನಾಯಕತ್ವದಲ್ಲಿ ಹೊಸಪೇಟೆ ಅಭಿವೃದ್ಧಿಯಾಗುತ್ತದೆ. ಎಲ್ಲರೂ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.