ಕರ್ನಾಟಕ ಪ್ರವಾಸಿ ಮಾರ್ಗದರ್ಶಿ ಸಂಘದವರು ಅವರ ಜೊತೆಗಿದ್ದು ಸ್ಮಾರಕಗಳ ಮಹತ್ವ ವಿವರಿಸಿದರು. ಸಂಘದ ರಾಜ್ಯ ಅಧ್ಯಕ್ಷ ಮಂಜುನಾಥ ಗೌಡ, ಕಾರ್ಯಕಾರಿ ಮಂಡಳಿ ನಿರ್ದೇಶಕ ಜೋಳದ ನಾಗರಾಜ, ಮಲ್ಲಿಕಾರ್ಜುನ, ಶ್ರೀಕೃಷ್ಣದೇವರಾಯ ಸಂಘದ ಅಧ್ಯಕ್ಷ ಶಿವಕುಮಾರ್, ವಿರುಪಾಕ್ಷಿ ಪ್ರಭಾ, ಎಚ್. ಪ್ರಕಾಶ್, ರಾಜ್ಯ ಕಾರ್ಯಕಾರಿ ಮಂಡಳಿ ನಿರ್ದೇಶಕ ಎಚ್. ಹುಲುಗಪ್ಪ ಹುಲಿಯ ಇದ್ದರು.