ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಸಾಂಸ್ಕೃತಿಕ ಶಿಕ್ಷಣ, ಸಾಮಾಜಿಕ ನಾಯಕತ್ವ ಅಗತ್ಯ: ಚಿಂತಕ ಡಾ.ರಹಮತ್ ತರೀಕೆರೆ

ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಚಿಂತಕ ರಹಮತ್‌ ತರೀಕೆರೆ ಪ್ರತಿಪಾದನೆ
Published : 1 ಡಿಸೆಂಬರ್ 2025, 4:29 IST
Last Updated : 1 ಡಿಸೆಂಬರ್ 2025, 4:29 IST
ಫಾಲೋ ಮಾಡಿ
Comments
ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೇಶ ಸೇವೆ ಇಂದಿನ ಪೀಳಿಗೆಗೆ ತಿಳಿದಿಲ್ಲ ಅವರ ಬಗ್ಗೆ ತಿಳಿಸುವ ಕೆಲಸವಾಗಬೇಕು.ಅರಿವಿನ ಕೊರತೆಯಿಂದಾಗಿ ಯುವಕರಿಗೆ ನೈಜ ಮಹಾತ್ಮರ ಪರಿಚಯವಾಗುತ್ತಿಲ್ಲ
ರಫೀಕ್ ಭಂಡಾರಿ ಪತ್ರಕರ್ತ
ಜನರು ಶಿಕ್ಷಣವಂತರಾಗುದ್ದಾರೆ ಆದರೆ ಸಂಸ್ಕಾರ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ಸಾಮಾರಸ್ಯ ಜಾತ್ಯತೀತ ಧರ್ಮಾತೀತ ಸಮಾಜ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ 
ಡಾ.ಪ್ರಭುಗೌಡ ಪಾಟೀಲ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT