ನಾಗಠಾಣ ಶಾಸಕ ದೇವಾನಂದ ಚವ್ವಾಣ ಕಾರ್ಯಕ್ರಮ ಉದ್ಘಾಟಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಶ್ರೀಕಾಂತ ಗೊಂಗಡಿ, ವಿಜಯಕುಮಾರ ಘಾಟಗೆ, ರಾಜೇಂದ್ರ ಬಿರಾದಾರ, ಅಶೋಕ ಬಗಲಿ, ಸಾಹೇಬಗೌಡ ಶಿವನಗೌಡ ಬಿರಾದಾರ, ಮಹಿಬೂಬ ಕೋಲಾರ, ಬಸವರಾಜ ಬಿರಾದಾರ,ಅಬ್ದುಲ್ ವಾಲಿಕಾರ,ಮಲ್ಲಪ್ಪ ಬಾವಿಕಟ್ಟಿ, ಸಿದ್ದಣ್ಣ ಹೊಸಳ್ಳಿ, ಜಗನ್ನಾಥ ಶಿರಬೂರ, ಸಾಹೇಬಗೌಡ ಬಿರಾದಾರ, ಮಹಾಂತೇಶ ಹೊಸೂರು, ಡಾ.ಸುನೀಲ ಕುಸಗಲ್, ಡಾ.ಸಂಗಮೇಶ ಮೇತ್ರಿ, ಕೆ.ಸುನಂದಾ, ಆಶಾ ಬಿರಾದಾರ, ಇದ್ದರು.