ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಆಲಮೇಲ | ಕಡಣಿ ಸೇತುವೆ: ದಶಕದಿಂದ ನನೆಗುದಿಗೆ

2018ರ ಬಜೆಟ್‌ನಲ್ಲಿ ₹53 ಕೋಟಿ ನಿಗದಿಪಡಿಸಿ ಘೋಷಣೆ
ರಮೇಶ ಕತ್ತಿ
Published : 23 ಮೇ 2024, 5:54 IST
Last Updated : 23 ಮೇ 2024, 5:54 IST
ಫಾಲೋ ಮಾಡಿ
Comments
ಬ್ಯಾರೇಜು ಮುಳುಗಡೆಯಾಗಿದ್ದರಿಂದ ಕಡಣಿಯಿಂದ ನೆರೆಯ ಗ್ರಾಮಕ್ಕೆ ಹೋಗಲು ಬೋಟ್ ಬಳಸಬೇಕಾದ ಸ್ಥಿತಿ ಇದೆ
ಬ್ಯಾರೇಜು ಮುಳುಗಡೆಯಾಗಿದ್ದರಿಂದ ಕಡಣಿಯಿಂದ ನೆರೆಯ ಗ್ರಾಮಕ್ಕೆ ಹೋಗಲು ಬೋಟ್ ಬಳಸಬೇಕಾದ ಸ್ಥಿತಿ ಇದೆ
ಇನ್ನೆರಡು ತಿಂಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕಡಣಿ ಬ್ಯಾರೇಜು ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ. ಬ್ಯಾರೇಜು ನಿರ್ಮಾಣ ಗ್ಯಾರಂಟಿ ಆಗಲಿದೆ
ಅಶೋಕ ಎಂ. ಮನಗೂಳಿ ಶಾಸಕ ಸಿಂದಗಿ
ಕಡಣಿ ಬ್ಯಾರೇಜು ನಿರ್ಮಾಣ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಿರ್ಮಾಣವಾದರೆ ರೈತರಿಗೂ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಅವಶ್ಯವಾದಲ್ಲಿ ಅದಕ್ಕೂ ಸಿದ್ಧ
ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT