ಬೆಳೆ, ಮಣ್ಣಿನ ರೋಗದ ಮಾಹಿತಿ, ನೀರಾವರಿಯ ಚಿತ್ರಣ, ಡ್ರೋಣ್ ಮೂಲಕ ಬೆಳೆಯ ನಿರ್ವಹಣೆ, ಸೋಲಾರ್ ಔಷಧಿ ಸಿಂಪಡಣೆ ಯಂತ್ರ, ವಿಜಯಪುರ ಜಿಲ್ಲೆಯ ಜಲಸಂಪನ್ಮೂಲ, ಕೃಷಿಯ ಮಾಹಿತಿ, ಅಂತರ್ಜಲ ಮರುಪೂರಣ, ಮಣ್ಣಿನ ಸವಕಳಿ ತಡೆಯುವಿಕೆಯ ಮಾಹಿತಿ, ಸೋಲಾರ್ ಬೇಲಿ ಬಳಿ ಎಚ್ಚರಿಕೆಯ ಸಂದೇಶ ನೀಡುವ ಯಂತ್ರದ ಆವಿಷ್ಕಾರ, ಮೊಬೈಲ್ ಸಿಮ್ ಮೂಲಕ ನೀರೆತ್ತುನ ಪಂಪಿನ ನಿರ್ವಹಣೆಯ ಪ್ರಾತ್ಯಕ್ಷಿಕೆ ಕೃಷಿ ವಿಹಾರದ ಪ್ರಮುಖ ಆಕರ್ಷಣೆ.