ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಸಿಂದಗಿ | ಶಿಕ್ಷಕರು ಸೃಜನಶೀಲರಾಗಲಿ: ಪೂಜಾರ

Published : 24 ನವೆಂಬರ್ 2025, 6:13 IST
Last Updated : 24 ನವೆಂಬರ್ 2025, 6:13 IST
ಫಾಲೋ ಮಾಡಿ
Comments
‘ಪ್ರಜಾವಾಣಿ’ ಕೊಂಡಾಡಿದ ಶ್ರೀ
‘ಪ್ರಜಾವಾಣಿ’ ಪತ್ರಿಕೆ ವಸ್ತುನಿಷ್ಠವಾಗಿದೆ. ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶ್ರೀಗಳು ಮಾಡಿದ ಶಿಕ್ಷಣ ಕ್ರಾಂತಿಯ ಕುರಿತಾಗಿ ಮಠ ಕೆಡವಿ ಶಾಲೆ ಕಟ್ಟಿದ ಪ್ರಗತಿಪರ ಸ್ವಾಮೀಜಿ ಎಂಬ ವಿಶೇಷ ವರದಿ ಹಲವಾರು ವರ್ಷಗಳ ಹಿಂದೆ ಸಿಂದಗಿಯಿಂದ ಪ್ರಕಟಗೊಂಡಿತ್ತು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT