ಯಾದಗಿರಿ–ವರ್ಕನಳ್ಳಿ ರಸ್ತೆಯ ಬದಿಯ ಜಮೀನೊಂದರಲ್ಲಿ ಕಟಾವಿಗೆ ಬಂದಿರುವ ಜೋಳ
ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ್
ಮಳೆಯ ಕೊರತೆ ಬರದ ನಡುವೆ ಮಾಗಿಯ ಚಳಿ ಇಬ್ಬನಿಗೆ ಜೋಳದ ಬೆಳೆ ಉತ್ತಮವಾಗಿ ಬೆಳೆದು ತೆನೆ ಕಟ್ಟಿದೆ. ಉತ್ತಮ ಇಳುವರಿ ಬೆಲೆ ರೈತರ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಭೀಮಯ್ಯ ಈಳಿಗೇರ್ ರೈತ
ಅಲ್ಪ ಸ್ವಲ್ಪ ಬೆರಳಣಿಕೆ ರೈತರು ಮಾತ್ರ ಹಿಂಗಾರು ಹಂಗಾಮಿ ಜೋಳ ಬೆಳೆ ಬಿತ್ತನೆ ಮಾಡಿದ್ದಾರೆ. ಒಣ ಖುಷ್ಕಿ ಭೂಮಿಯಲ್ಲಿ ಈ ಭಾಗದಲ್ಲಿ ಜೋಳ (ಬಡವರ ಧ್ಯಾನ) ಎಂಬ ಪ್ರಖ್ಯಾತಿ ಪಡೆದಿದೆ. ಜೋಳದ ರಾಶಿ ಮಾಡಿದ ಬಳಿಕ ಜಾನುವಾರುಗಳಿಗೆ ವರ್ಷವಿಡೀ ಕಣಿಕೆ (ಜೋಳದ ಮೇವು) ಆಹಾರ ಉಪಯೋಗಿಸುತ್ತಾರೆ