ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ಬರದ ಮಧ್ಯೆಯೂ ಹಿಂಗಾರು ಬೆಳೆ ಕಟಾವು

ಹಿಂಗಾರಿನಲ್ಲಿ ಜೋಳ ಸಿಂಹಪಾಲು ಬಿತ್ತನೆ, 1,985 ಹೆಕ್ಟೇರ್‌ನಲ್ಲಿ ಕಡಲೆ
Published : 3 ಫೆಬ್ರುವರಿ 2024, 7:40 IST
Last Updated : 3 ಫೆಬ್ರುವರಿ 2024, 7:40 IST
ಫಾಲೋ ಮಾಡಿ
Comments
ಯಾದಗಿರಿ–ವರ್ಕನಳ್ಳಿ ರಸ್ತೆಯ ಬದಿಯ ಜಮೀನೊಂದರಲ್ಲಿ ಕಟಾವಿಗೆ ಬಂದಿರುವ ಜೋಳ
ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ್ 
ಯಾದಗಿರಿ–ವರ್ಕನಳ್ಳಿ ರಸ್ತೆಯ ಬದಿಯ ಜಮೀನೊಂದರಲ್ಲಿ ಕಟಾವಿಗೆ ಬಂದಿರುವ ಜೋಳ ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ್ 
ಮಳೆಯ ಕೊರತೆ ಬರದ ನಡುವೆ ಮಾಗಿಯ ಚಳಿ ಇಬ್ಬನಿಗೆ ಜೋಳದ ಬೆಳೆ ಉತ್ತಮವಾಗಿ ಬೆಳೆದು ತೆನೆ ಕಟ್ಟಿದೆ. ಉತ್ತಮ ಇಳುವರಿ ಬೆಲೆ ರೈತರ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಭೀಮಯ್ಯ ಈಳಿಗೇರ್ ರೈತ
ಅಲ್ಪ ಸ್ವಲ್ಪ ಬೆರಳಣಿಕೆ ರೈತರು ಮಾತ್ರ ಹಿಂಗಾರು ಹಂಗಾಮಿ ಜೋಳ ಬೆಳೆ ಬಿತ್ತನೆ ಮಾಡಿದ್ದಾರೆ. ಒಣ ಖುಷ್ಕಿ ಭೂಮಿಯಲ್ಲಿ ಈ ಭಾಗದಲ್ಲಿ ಜೋಳ (ಬಡವರ ಧ್ಯಾನ) ಎಂಬ ಪ್ರಖ್ಯಾತಿ ಪಡೆದಿದೆ. ಜೋಳದ ರಾಶಿ ಮಾಡಿದ ಬಳಿಕ ಜಾನುವಾರುಗಳಿಗೆ ವರ್ಷವಿಡೀ ಕಣಿಕೆ (ಜೋಳದ ಮೇವು) ಆಹಾರ ಉಪಯೋಗಿಸುತ್ತಾರೆ
ಮಲ್ಲಪ್ಪ ಮುರಡಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT