ಕಾರ್ಯಕ್ರಮದಲ್ಲಿ ಡಾ.ಸುಭಾಷ್ ಕರಣಿಗಿ, ಡಾ.ಸಂಜಿವ ಕುಮಾರ ರಾಯಚೂರಕರ್, ಸಾಹಿತಿ ಡಾ. ಗಾಳೆಪ್ಪ ಪೂಜಾರಿ, ವಡಗೇರಾ ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಗನ್ನಾಥ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಹೈಯಾಳ ಬಿ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶರಣು ಹೂಸಮನಿ, ವಡಗೇರಾ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ ಗೊಂದನೂರ, ಅಬ್ದುಲ್ ಕತಾಲಿ, ಫಕೀರಹಮ್ಮದ್ ಮರಡಿ, ರಕ್ತನಿಧಿ ಸಿಬ್ಬಂದಿಗಳಾದ ಚೇತನ್ ಮಿಲ್ಟ್ರಿ, ವೆಂಕಟೇಶ, ಮೌಲನ್ ಸಾಬ, ವಿಜಯ ಅಂಗಡಿ ಇದ್ದರು.