ಯಾದಗಿರಿ ಹೊರ ವಲಯದ ಭೀಮಾ ಬ್ರೀಜ್ ಕಂ ಬ್ಯಾರೇಜ್ ಬೈಪಾಸ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಮೇಲೆ ಸಿಮೆಂಟ್ ಕಿತ್ತು ಹೋಗಿರುವುದು
ಯಾದಗಿರಿ ಹೊರ ವಲಯದ ರಾಜ್ಯ ಹೆದ್ದಾರಿ-15 ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕುಸಿದಿರುವುದು
ವನಮಾರಪಲ್ಲಿ- ರಾಯಚೂರು ರೈಲ್ವೆ ಮೇಲ್ಸೇತುವೆ ರಸ್ತೆ ದುರಸ್ತಿಗೆ ₹ 1 ಕೋಟಿ ಬೇಡಿಕೆ ಸಲ್ಲಿಸಲಾಗಿದೆ. ಗುರುಸಣಗಿ–ಭೀಮಾ ಬ್ರಿಜ್ ಕಂ ಬ್ಯಾರೇಜ್ ಬೈಪಾಸ್ ರಸ್ತೆ ಸೇರಿದಂತೆ ರಸ್ತೆಗಳ ದುರಸ್ತಿಗೆ ₹20 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಅಭಿಮನ್ಯು ಎಇಇ ಲೋಕೋಪಯೋಗಿ ಇಲಾಖೆ
ಎರಡು ಸೇತುವೆಗಳ ಮೇಲೆ ಸಂಚಾರ ಅಪಾಯಕಾರಿಯಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯದ ಪರಮಾವಧಿಯಿಂದ ವಾಹನ ಸವಾರರು ಪರದಾಡುವಂತಾಗಿದೆ