ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ಪದೇ ಪದೇ ರೈಲ್ವೆ ಸೇತುವೆ ಕುಸಿತ

ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆಗೆ ದುರಸ್ತಿಗೆ ಬೇಕು ₹1 ಕೋಟಿ
Published : 12 ಸೆಪ್ಟೆಂಬರ್ 2024, 6:05 IST
Last Updated : 12 ಸೆಪ್ಟೆಂಬರ್ 2024, 6:05 IST
ಫಾಲೋ ಮಾಡಿ
Comments
ಯಾದಗಿರಿ ಹೊರ ವಲಯದ ಭೀಮಾ ಬ್ರೀಜ್ ಕಂ ಬ್ಯಾರೇಜ್‌ ಬೈಪಾಸ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಮೇಲೆ ಸಿಮೆಂಟ್ ಕಿತ್ತು ಹೋಗಿರುವುದು
ಯಾದಗಿರಿ ಹೊರ ವಲಯದ ಭೀಮಾ ಬ್ರೀಜ್ ಕಂ ಬ್ಯಾರೇಜ್‌ ಬೈಪಾಸ್ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಮೇಲೆ ಸಿಮೆಂಟ್ ಕಿತ್ತು ಹೋಗಿರುವುದು
ಯಾದಗಿರಿ ಹೊರ ವಲಯದ ರಾಜ್ಯ ಹೆದ್ದಾರಿ-15 ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕುಸಿದಿರುವುದು
ಯಾದಗಿರಿ ಹೊರ ವಲಯದ ರಾಜ್ಯ ಹೆದ್ದಾರಿ-15 ವನಮಾರಪಲ್ಲಿ- ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕುಸಿದಿರುವುದು
ವನಮಾರಪಲ್ಲಿ- ರಾಯಚೂರು ರೈಲ್ವೆ ಮೇಲ್ಸೇತುವೆ ರಸ್ತೆ ದುರಸ್ತಿಗೆ ₹ 1 ಕೋಟಿ ಬೇಡಿಕೆ ಸಲ್ಲಿಸಲಾಗಿದೆ. ಗುರುಸಣಗಿ–ಭೀಮಾ ಬ್ರಿಜ್‌ ಕಂ ಬ್ಯಾರೇಜ್‌ ಬೈಪಾಸ್ ರಸ್ತೆ ಸೇರಿದಂತೆ ರಸ್ತೆಗಳ ದುರಸ್ತಿಗೆ ₹20 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ
ಅಭಿಮನ್ಯು ಎಇಇ ಲೋಕೋಪಯೋಗಿ ಇಲಾಖೆ
ಎರಡು ಸೇತುವೆಗಳ ಮೇಲೆ ಸಂಚಾರ ಅಪಾಯಕಾರಿಯಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷ್ಯದ ಪರಮಾವಧಿಯಿಂದ ವಾಹನ ಸವಾರರು ಪರದಾಡುವಂತಾಗಿದೆ
ಬಸವರಾಜ ಪಾಟೀಲ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT