ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ, ಸಹಾಯಕ ಪ್ರಧಾನ ವ್ಯವಸ್ಥಾಪಕ ನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಓಬಳಶೆಟ್ಟಿ, ರಾಮಯ್ಯ ಕಕ್ಕೇರಾ, ಮಹಾಸಭಾ ಕಾರ್ಯಕಾರಿ ಸದಸ್ಯ ಕಾಸುಲ ವೆಂಕಟಯ್ಯ, ಹನುಮಂತಯ್ಯ ಕಲ್ಯಾಣಿ, ವಿಜಯಕುಮಾರ ಕಲ್ಯಾಣಿ, ನರಸಯ್ಯ ಕಲಕೊಂಡ, ನರಸಿಂಹ ಓಬಳಶೆಟ್ಟಿ, ರಾಜಕುಮಾರ ಓಬಳಶೆಟ್ಟಿ, ಸುದರ್ಶನ ಚಿತ್ರಾಲ್, ಆರ್ಯ ವೈಶ್ಯ ಸಮಾಜದ ಮುಖಂಡರು ಇದ್ದರು.