ಸೇತುವೆ ಮಟ್ಟಕ್ಕೇರಿದ ನೀರು: ಗಡ್ಡಿ(ದ್ವೀಪ)ಯಿಂದ ಹೊರಬರಲು ನಿವಾಸಿಗಳ ನಿರಾಕರಣೆ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠನರಾಯನಗಡ್ಡಿಗೆ ತೆರಳಲು ನಿರ್ಮಿಸಿರುವ ಸೇತುವೆ ಮೇಲ್ಮಟ್ಟದಲ್ಲಿ ನೀರು ಬರುವ ಸಂಭವವಿದೆ.
ಆಲಮಟ್ಟಿ ಅಣೆಕಟ್ಟೆಯಿಂದ ನಿನ್ನೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ನೀರು ಸೇತುವೆ ತಲುಪಿದೆ. ಆದಾಗ್ಯೂ ಗಡ್ಡಿ (ದ್ವೀಪ) ಯಿಂದ ಹೊರಬರಲು ಇಲ್ಲಿನ ನಿವಾಸಿಗಳು ನಿರಾಕರಿಸುತ್ತಿದ್ದಾರೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.