ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮಟ್ಟಕ್ಕೇರಿದ ನೀರು: ಗಡ್ಡಿ(ದ್ವೀಪ)ಯಿಂದ ಹೊರಬರಲು ನಿವಾಸಿಗಳ ನಿರಾಕರಣೆ

Last Updated 7 ಆಗಸ್ಟ್ 2019, 11:39 IST
ಅಕ್ಷರ ಗಾತ್ರ

ಯಾದಗಿರಿ:ಜಿಲ್ಲೆಯ ಸುರಪುರ ತಾಲ್ಲೂಕಿನ ನೀಲಕಂಠನರಾಯನಗಡ್ಡಿಗೆ ತೆರಳಲು ನಿರ್ಮಿಸಿರುವ ಸೇತುವೆ ಮೇಲ್ಮಟ್ಟದಲ್ಲಿ ‌ನೀರು ಬರುವ ಸಂಭವವಿದೆ.

ಆಲಮಟ್ಟಿ ಅಣೆಕಟ್ಟೆಯಿಂದ ನಿನ್ನೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ನೀರು ಸೇತುವೆ ತಲುಪಿದೆ. ಆದಾಗ್ಯೂ ಗಡ್ಡಿ (ದ್ವೀಪ) ಯಿಂದ ಹೊರಬರಲು ಇಲ್ಲಿನ ನಿವಾಸಿಗಳು ನಿರಾಕರಿಸುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT