ಗುರುಮಠಕಲ್ ತಾಲ್ಲೂಕಿನ ಕಂದಕೂರು ಗ್ರಾಮದ ಕೊಂಡಮೇಶ್ವರಿ(ಕೊಂಡ್ಯೆಮ್ಮಾಯಿ) ಜಾತ್ರೆಯ ಅಂಗವಾಗಿ ಮಂಗಳವಾರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಸಕ ಶರಣಗೌಡ ಕಂದಕೂರ.
ಗುರುಮಠಕಲ್ ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕೊಡೆಮ್ಮಾಯಿ ಜಾತ್ರೆಯಲ್ಲಿ ತೆಲಂಗಾಣದ ಭಕ್ತರ ಕುಟುಂಬ ಚೇಳು ಹಿಡಿದುಕೊಂಡು ಸಂಭ್ರಮಿಸಿತು.
ಗುರುಮಠಕಲ್ ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕೊಡೆಮ್ಮಾಯಿ ಜಾತ್ರೆಯಲ್ಲಿ ಚೇಳು ಹಿಡಿದು ಆಟವಾಡಿದ ಯುವಕ.